ಮಂಡ್ಯ ತಾಲ್ಲೂಕು ಬಸರಾಳು ಹೋಬಳಿ ಗ್ರಾಮದ ನಂದಹಳ್ಳಿ ಇಂದು ನಮ್ಮ ಭಾರತದ ಪ್ರಧಾನಿ ಮಂತ್ರಿಗಳು ನರೇಂದ್ರ ಮೋದಿಯವರು ಕೋರೋನಾ ವೈರಸ್ ಬಗ್ಗೆ ಕರೆಕೊಟ್ಟ ಮಾತಿನಂತೆ ಇಂದು ರಾತ್ರಿ ಒಂಬತ್ತು ಗಂಟೆ 9 ನಿಮಿಷ ಸಮಯದಲ್ಲಿ ಗ್ರಾಮಸ್ಥರು ಮನೆಮನೆಗಳಲ್ಲಿ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ

Report By Bora Nayak | Mandya District | Last Updated at April 5 2020

ಮಂಡ್ಯ ತಾಲ್ಲೂಕು ಬಸರಾಳು ಹೋಬಳಿ ಗ್ರಾಮದ ನಂದಹಳ್ಳಿ ಇಂದು ನಮ್ಮ ಭಾರತದ ಪ್ರಧಾನಿ ಮಂತ್ರಿಗಳು ನರೇಂದ್ರ ಮೋದಿಯವರು ಕೋರೋನಾ ವೈರಸ್ ಬಗ್ಗೆ ಕರೆಕೊಟ್ಟ ಮಾತಿನಂತೆ ಇಂದು ರಾತ್ರಿ ಒಂಬತ್ತು ಗಂಟೆ 9 ನಿಮಿಷ ಸಮಯದಲ್ಲಿ ಗ್ರಾಮಸ್ಥರು ಮನೆಮನೆಗಳಲ್ಲಿ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ .

ತಮ್ಮ ಮನೆ ಬಾಗಿಲಿನಲ್ಲಿ ಆ ದೇವರು 6 ಕೋಟಿ ಜನಗಳಿಗೆ ಆಶೀರ್ವದಿಸಲಿ ಎಂದು ಮಣ್ಣಿನ ಹಣತೆಗಳನ್ನು ಹಚ್ಚಿ ವಿಶೇಷ ಪೂಜೆ ನೆರವೇರಿಸಲಾಯಿತು ರಾಜ್ಯ ಹಾಗೂ ದೇಶಕ್ಕೆ ಒಳಿತನ್ನು ಬಯಸಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ವಿಶೇಷ ಮಣ್ಣಿನ ಹಣತೆ ದೀಪಗಳ ಮಹಾಪೂಜೆ ನಡೆಯಿತು

The Ancient Times

Because we’re journalists, we’re impatient. We want to gather the news as quickly as possible, using any technological resource available. And when we’re as sure of the story as we can be, we want to share it immediately, in whatever way reaches the most people. The Internet didn’t plant these ideas in our heads. We’ve always been this way.

Leave a Reply

%d